ಶ್ರೀ ಗುರು ಕನ್ನೇಶ್ವರ ಆಶ್ರಮ, ದೊಡ್ಡೇರಿ (ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ) ವತಿಯಿಂದ ಪ್ರಕಟಿಸಿರುವ ಈ ಕೆಳಗಿನ ಪುಸ್ತಕಗಳು ಮತ್ತು ಸಿಡಿಗಳು ಮಾರಾಟಕ್ಕೆ ಲಭ್ಯವಿವೆ ಎಂದು ಎಲ್ಲಾ ಆಧ್ಯಾತ್ಮಿಕ ಆನಂದವನ್ನು ಬಯಸುವವರ ಗಮನಕ್ಕೆ ತರಲು ಇಚ್ಛಿಸಿದೆ:
ಪುಸ್ತಕಗಳು:
1.ಘನಾನುಭವಸಾರ
2.ಗುರು ಕರುಣಾಮೃತ ರಸ
3.ಸುಜ್ಞಾನ ಸಂಪದ್ಭರಿತ
4. ವಂಡರ್ಸ್ ಆಫ್ ವಂಡರ್ (ಇಂಗ್ಲಿಷ್)
5.ಶಿವಾನುಗ್ರಹ
6.ಮಹದಾಶ್ಚರ್ಯ
7. ಶ್ರೀಪಾದ ಶ್ರೀವಲ್ಲಭ ಚರಿತ್ರೆ (ಲಘು)
8. ಶ್ರೀಗುರುವಾಣಿ ಪರಮಾಮೃತಸಾರ
9.ಶ್ರೀಪಾದ ಶ್ರೀವಲ್ಲಭ ದಿವ್ಯಚರಿತ್ರೆ(Available in online) Buy Now:
10.ಶ್ರೀಸತ್ ಉಪಾಸಿ ಲೀಲಾಮೃತ.
11.In depth of God Experience (English)
12.ಜ್ಞಾನ ನಿಧಿ
13.ದತ್ತ ಪುರಾಣ.
14.ಭಗವದಾಶ್ಚರ್ಯ.
15.ಪುರುಷಾರ್ಥ ಪರಮಜ್ಯೋತಿ
16 ದತ್ತ ಭಾಗವತ
ಸಿಡಿಗಳು:
1.ಸದ್ಗುರುವಾಣಿ : ಭಾಗ-2.
2..ಸದ್ಗುರುವಾಣಿ : ಭಾಗ-3
3. ಶ್ರೀ ಗುರು ದತ್ತ ಸಂಪತ್ತು (ಭಜನೆಗಳು)
4.ಶ್ರೀ ದತ್ತ ಗುರು ಕನ್ನೇಶ್ವರ ಸುಜ್ಞಾನಭರಿತ: ಭಾಗ 1
5 .ದತ್ತಾನುಗ್ರಹ (ಭಜನೆಗಳು)
6.ದತ್ತಾನುಭವ (ಭಜನೆಗಳು)
7.ಶ್ರೀಪಾದರಾಜಂ ಶರಣಂ ಪ್ರಪದ್ಯೇ (ಭಜನೆಗಳು)
ವಿ.ಸೂ: ಈ ಪುಸ್ತಕ/ ಸಿಡಿಗಳನ್ನು ಖರೀದಿಸುವವರು ಭಾರತದ ಯಾವುದೇ ಭಾಗದಲ್ಲಿದ್ದರೂ ಅವರಿಗೆ ಕೊರಿಯರ್ ಮೂಲಕ ತಲುಪಿಸಲಾಗುವುದು.
ಮೇಲಿನ ಪುಸ್ತಕ/ ಸಿಡಿಗಳ ಖರೀದಿಗೆ, ದಯವಿಟ್ಟು ಶ್ರೀ ಸುರೇಂದ್ರ ಬಾಬು ಅವರನ್ನು ಸಂಪರ್ಕಿಸಿ 7483856652, 9243700597

No comments: